ಹಿಂದಿಗೆ ಬೆಂಕಿ..!
ತ್ರೀ ಭಾಷಾ ಸೂತ್ರದ ನೆಪದಲ್ಲಿ ಹಿಂದಿಯನ್ನು ದೇಶ ವ್ಯಾಪಿ ಕಡ್ಡಾಯಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಇಂದು ಕರ್ನಾಟಕ ನವನಿರ್ಮಾಣ ಸೇನೆ ಧಾರವಾಡ ಜಿಲ್ಲಾ ಘಟಕ ಧಾರವಾಡ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗ ಹಿಂದಿ ಪುಸ್ತಕಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸಿತು.#StopHindiImposition pic.twitter.com/7BrWANJvNJ

— Bhimashankar Patil (@bhimashankarptl) June 2, 2019